interview with a poet

[post contains kannada]

This was a real gem on sampada… at first I had a [totally baseless] assumption that the interview might be about politics or something (and boring)… (The writeup says: “ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ.” – ಆದರೆ ನನ್ನಂತ ಮುಠ್ಠಾಲ್ರೂ ಇರ್ತ್ತಾರೆ ಸ್ವಾಮಿ – ನನಗೆ ಗೊತ್ತಿರ್ಲಿಲ್ಲ… 😳 ) …but anyway… the podcasted interview on the contrary turned out to be quite involving! This gentleman has some excellent ideas…

“ಜಾನಪದವನ್ನು ತಮ್ಮ ಕೃತಿಗಳ ಕಸುವಾಗಿಸಿಕೊಂಡು ಜನಭಾಷೆಯಲ್ಲಿ ಕಾವ್ಯ ರಚಿಸಿದವರು ಕಂಬಾರರು. ಕನ್ನಡ ವಿಶ್ವ ವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ವಿಶ್ವ ವಿದ್ಯಾಲಯವನ್ನು ಕಟ್ಟಿದ ಕಂಬಾರರು ಈಗ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು.

ಎರಡನೆಯ ಸಂಚಿಕೆ – ಕಂಬಾರರೊಂದಿಗೆ

ಅವರ ಮಾತುಗಳಿಂದ ಕಲಿಯಲು ತುಂಬಾ ಇದೆ… ಅವರ unique ideas [eg: his holistic integrated view of art] ನನಗೆ ತುಂಬ ಹಿಡಿಸಿದವು (ಪದೆ ಪದೆ ಕೇಳಿದೆ :-)).

– “ಕಲೆ ಜೀವನದ ಪ್ರತಿಬಿಂಬ” … ಇದರ ಬಗ್ಗೆ ತುಂಬ ಚೆನ್ನಾಗಿ ವಿವರಿಸಿದ್ದಾರೆ
– “ಅನುಭವವೇ ಪ್ರಮಾಣ ಹೊರತು ಭೌಧಿಕತೆ ಅಲ್ಲ. ಭೌಧಿಕತೆಗೆ ಅರ್ಥಗಳಿರುತ್ತಾವೆ, ಅನುಭವವಿರೊಲ್ಲ”
– “creativity ನಾಶವಾದರೆ ನೀವು ಮನುಷ್ಯರೇಂದ್ರಿ???”

———–

The earlier (first) interview was with ಪೂರ್ಣಚಂದ್ರ ತೇಜಸ್ವಿ

ಅವರ ಮಾತುಗಳು ಮನಮುಟ್ಟಿದವು… ಎಷ್ಟು sincereಆಗಿದ್ದಾರೆ… political beaurocracy ಎಷ್ಟು hypocriticಆಗಿದೆ ಅಂತ ನನಗೆ ಅನ್ನಸ್ತು 🙁

ಚಿತ್ರಗಳು ಚೆನ್ನಾಗಿದ್ದಾವೆ… ತೋಟದಲ್ಲಿ ತಾವರೆ ಹೂವಿನ ಗಿಡ ಇದೆ ಮೊಡಲನೆಯ ಸಲ ನೋದಿದ್ದೇನೆ… idea ಮತ್ತು ಗಿಡ – ಎರಡು ಸುಂದರವಾಗಿದ್ದಾವೆ!

————

If you followed these interviews, you might also appreciate some of the points presented in this article: The English Class System

Similar Posts

  • |

    ಯಾರಿಟ್ಟರು ಈ ಚುಕ್ಕಿ?

    ನನ್ನ mobile screen ಹಾಳಾಗೊಗಿದೆ – ಅದರ ಮಧ್ಯೆ ಒಂದು ದೊಡ್ಡ ಕರಿ ಚುಕ್ಕಿ ಆಗಿದೆ. ನನ್ನ ಪುಟಾಣಿ ಜಿಂಕೆ ಮರಿ ಅವನಿಗೆ ಕೊಟ್ಟ ಆಟ ಸಾಮಾನೆಲ್ಲ ಬಿಟ್ಟು ಇದನ್ನೇ ಬೀಕೆನ್ನುವಾಗ ನಾನು ನಿರಾಕರಿಸದೆ ಕೊಟ್ಟಿರುವುದಕ್ಕೆ ನನಗಾಗಿರುವ ಶಿಕ್ಷೆ. ನಮ್ಮ ಕಛೇರಿಯಲ್ಲಿ ಯಾರೋ ಕೇಳಿದರು – ಯೀನೈತು ಸಾರ್ ಅಂಥ. ಹೇಳಿದೆ… “ಅಪ್ಪನ ಮೊಬೈಲ್ ಗೆ ಧುಷ್ಟಿ ಆಗಬಾರದು ಅಂಥ ನನ್ನ ಮಗ ಕರಿ ಚುಕ್ಕಿ ಇಟ್ಟಿರೋದು”

  • |

    penguinaasana | ಪೆಂಗ್ವಿನಾಸನ

    ಪಾತಾಂಜಲಿಯವರ ಸೂತ್ರಗಳಲ್ಲಿ ಇಲ್ಲದಿರುವು ಕೆಲವು ಆಸನಗಳು ಈ ಕಡಲ ಕೋಳಿ ವ್ಯಕ್ತಪಡಿಸುತ್ತಿದ್ದಂಗಿದೆ… 😉 A penguin looks like it demonstrates some aasanas that Patanjali might’ve missed out in his sutras 😉 (I’m not sure, haven’t read it completely myself) ಪ್ರಾರಂಬದಲ್ಲಿ ಗಂಬೀರ್ವಾಗಿ ನಿಂತ್ಕೊಳಿ…

  • | | |

    the irony of caste

    [Though there are specifics here, my guess is that similar ideas are applicable to any caste] Going through the” trauma” 😉 of arranged marriage reveals many things, among others, the role of caste in our modern urban highly developed Bangalore society. It is just unbelievable how many highly educated families are so closed knit about…

  • wikipideas of Indian languages

    Hope the unicode font’s are visible, basically its a list of links for some wikis in Indian languages. Most of you might be familiar with wikis already – they’re a revolutionary open source project that provides free encyclopedias that anyone can contribute to. ಕನ್ನಡ(kannada) संस्कृत (Sanskrit) – हिन्दी (Hindi) – தமிழ் (Tamil) – ગુજરાતી (Gujarathi)…

One Comment

Leave a Reply

Your email address will not be published. Required fields are marked *